ಶುಕ್ರವಾರ, ನವೆಂಬರ್ 12, 2010

ಮನದಾಳದ ಮಾತು


ಮನುಷ್ಯನ ಮನದಲ್ಲಿ ಎಷ್ಟೊಂದು ತೊಳಲಾಟಗಳು ಇರುತ್ತವಲ್ಲವೆ. ಮನುಷ್ಯ ಪ್ರೀತಿ ಮಾಡದಿದ್ದರೂ ಸಹ ಪ್ರೀತಿ ಮಾಡಿದ ಮೇಲೆ ಗೆಳತಿಗೆ/ಗೆಳೆಯನಿಗೆ ಅರ್ಥವಾಗದಿದ್ದರೆ ನಂತರ ಅವಳ/ಅವನ ಪರಿಸ್ಥಿತಿಯನ್ನು ಒಮ್ಮೆ ಹಾಗೇ ಊಹೆ ಮಾಡಿಕೊಳ್ಳಿ ಸಾಕು.. ಹೀಗೆ ನಾನು ನವೋದಯ ಸಂಚಿಕೆಯನ್ನು(ಗದಗ ಜಿಲ್ಲೆಯ ಸ್ಥಳೀಯ ಪತ್ರಿಕೆಯ ದೀಪಾವಳಿ ವಿಶೇಷಾಂಕ)ಓದತ್ತಿರುವಾಗ ಗದಗದವರೇ ಆದ ಡಾ|| ರಾಜೇಂದ್ರ ಎಸ್.ಗಡಾದ ಅವರ ಈ ಹನಿಗವನ್ನು ಓದಿದೆ....

ಒಳಗೊಳಗೆ ಅತ್ತು
ಒಮ್ಮೆಲೆ ಸತ್ತು
ಬೀದಿ ಹೆಣವಾದ
ಕನಸುಗಳ
ಶವಸಂಸ್ಕಾರಕ್ಕೆ
ಯಾರು ಬರುವರು
ಹೇಳು ಗೆಳತಿ?,,,,

ನಿಜವಾಗಲೂ ಎಂಥಹ ಅನುಭವ.....

ಕಾಮೆಂಟ್‌ಗಳಿಲ್ಲ: