ಮನದಲ್ಲಿ ಮೌನವಾಗಿ ಕುಳಿತಿರುವ ಮಾತುಗಳಿಗಾಗಿ, ನೋವುಗಳಿಗಾಗಿ, ಕವಿತೆಗಳಿಗಾಗಿ, ನೆನಪುಗಳಿಗಾಗಿ,ಹಾಸ್ಯಕ್ಕಾಗಿ.
ಬಿದಿರಿನ ನೆರಳಿನಲಿ
ನಲ್ಮೆಯ ಬಾಹು ಬಂಧನದಲಿ
ನನ್ನನ್ನು ನಾನು ಮರೆತೆ
ಅದು ಕಬ್ಬನ್ ಪಾರ್ಕನಲಿ .